ಇಸ್ಲಾಮಿನ ವಿರುದ್ಧವೇ ಯಾಕೆ ಈ ರೀತಿಯಾಗಿ ಪ್ರಪಂಚದಾದ್ಯಂತ ದ್ವೆಷಿಸುವಂತೆ ಮಾಡಲಾಗುತ್ತಿದೆ, ಹೀಗೆ ಯಾಕಾಗುತ್ತಿದೆ, ಯಾರು ಹೀಗೆ ಮಾಡುತ್ತಿದ್ದಾರೆ? ಎಂಬುದನ್ನೂ ಸಹ ನಾವು ನೋಡಬೇಕು. ಆದರೆ ಏನು ನಡೆಯುತ್ತಿದೆ? ಇಂದು ಮಾಧ್ಯಮಗಳ, ಹಾಗೂ ಕ್ರೂರ ಆಡಳಿತಗಾರರ ಪ್ರಭಾವದಿಂದ, ಶಾಂತಿ ಪ್ರಿಯರಾಗಿಯೂ ಕಳೆದು ಹೋಗಿರುವ ಹಕ್ಕು ಮತ್ತು ಒಡೆತನದ ಸಂಪತ್ತುಗಳನ್ನು ಪುನಃ ಪಡೆಯಲು ಶಾಂತಿ ಸಮಾಧಾನವನ್ನು ಸ್ಥಾಪಿಸಲು ಹೋರಾಡುವವರು ಭಯೊತ್ಪಾದಕರಾಗಿ ಚಿತ್ರಿಸಲ್ಪಡುತ್ತಿದ್ದಾರೆ.
Read moreDetails© 2023 Kannada Islam - Premium Kannada Islamic news & magazine by GIRISH (ISHAAQ).
You cannot copy content of this page
© 2023 Kannada Islam - Premium Kannada Islamic news & magazine by GIRISH (ISHAAQ).
WhatsApp us