GIRISH K S

GIRISH K S

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? – What does Islam say about terrorism?

ವಿಪರ್ಯಾಸಕರವೆಂದರೆ ಇಂದು ಭಯೋತ್ಪಾದನೆಯನ್ನು ಕೇವಲ ಕೆಲವು ನಿರ್ದಿಷ್ಟ ಗುಂಪುಗಳು ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಿದೆ

Read moreDetails

ಖುತ್‌ಬಾದ ಭಾಷೆ – “ಉಲಮಾಗಳ ದೃಷ್ಟಿಯಲ್ಲಿ” – Language of the Khutba – “In the eyes of the Ulama”

ಶುಕ್ರವಾರ ಜುಮುಅ ಖುತ್‌ಬಾವು ಇಂದು ಜಾಗತಿಕ ಮುಸ್ಲಿಮರು ನಿರ್ವಹಿಸುತ್ತಿರುವ ಒಂದು ಕರ್ಮವಾಗಿದೆ. ಆದರೆ ಈ ಪ್ರಕ್ರಿಯೆಗೆ ಹಲವು  ಶತಮಾನಗಳ ಇತಿಹಾಸವಿದೆ. ಆಯಾ ಪ್ರದೇಶದಲ್ಲಿ ಅಲ್ಲಿನ ಜನರ ಮಾತೃಭಾಷೆಯಲ್ಲಿ ಜನರಿಗೆ ಉಪದೇಶ ನೀಡುವುದೇ ಖುತ್‌ಬಾದ ಉದ್ದೇಶ. ಖುತ್‌ಬಾದ ಅರ್ಕಾನ್ (ವಿಧಿ)ಗಳನ್ನು ಮಾತ್ರ ಅರಬಿಯಲ್ಲಿ ಹೇಳಲಾಗುತ್ತದೆ.

Read moreDetails

ಇದನ್ನು ಓದದಿದ್ದರೆ ನಷ್ಟ ನಿಮಗೆ! – You’re in loss, if you don’t read this!

ಒಂದು ಉತ್ತಮ ಅದ್ಭುತ ಸಾಹಿತ್ಯ ಅದು! ಪ್ರಪಂಚವೆಲ್ಲಾ ಇರುವ ಕೋಟ್ಯಾಂತರ ಜನರಿಗೆ 1430 ವರ್ಷಗಳಾದರೂ ದಾರಿ ತೋರಿಸುತ್ತಿರುವ ಜ್ಯೋತಿಯಾಗಿದೆ ಅದು! ಮನುಷ್ಯ ಕುಲವನ್ನು ಬೇರೆ ಮಾಡುವ ಧರ್ಮ, ಭಾಷೆ, ಬಣ್ಣ, ದೇಹ, ದೇಶ, ಕುಲ, ಗೋತ್ರ, ಜಾತಿ ಮುಂತಾದ ತಡೆಗಳನ್ನು ಒಡೆದು ಹಾಕಿ ಅವರನ್ನು ಒಂದಾಗಿ ಸೇರಿಸುವ ಕ್ರಾಂತಿ ಸಾಹಿತ್ಯವಿದು. ಪ್ರಪಂಚದಲ್ಲಿ ಬೇರೆ ಯಾವ ಸಾಹಿತ್ಯವೂ ವಾದಿಸದ ವಿಶೇಷಗಳನ್ನು ತನ್ನಲ್ಲಿ ಕೊಂಡಿರುವುದಾಗಿ ವಾದಿಸುತ್ತದೆ ಅದು! ನೋಡಿರಿ!

Read moreDetails

ಸೂಫಿಗಳ ಕೆಲವು ತತ್ವಗಳು – Some principles of the Sufis

ಸೂಫಿಗಳು ಇಸ್ಲಾಮ್ ಧರ್ಮವನ್ನು ನಾಲ್ಕು ವಿಭಾಗಗಳಾಗಿ ಮಾಡಿದ್ದಾರೆ. ಇದು ಅವರ ಇಷ್ಟಾನುಸಾರ ಮಾಡಿದ ವಿಂಗಡಣೆ. ಶರೀಅತ್, ಹಕೀಕತ್, ಝಾಹಿರ್ ಹಾಗೂ ಬಾತ್ವಿನ್. ಶರೀಅತ್ ಅಂದರೆ ಧಾರ್ಮಿಕ ನಿಯಮಗಳು. ಹಕೀಕತ್ ಅಂದರೆ ಅಂತಃಸ್ಸತ್ವ. ಝಾಹಿರ್ ಅಂದರೆ ಪ್ರತ್ಯಕ್ಷ. ಬಾತ್ವಿನ್ ಅಂದರೆ ಪರೋಕ್ಷ. ಶರೀಅತ್ ಮತ್ತು ಝಾಹಿರ್ ಸಾಮಾನ್ಯ ಮುಸ್ಲಿಮರಿಗೆಂದೂ ಹಕೀಕತ್ ಮತ್ತು ಬಾತ್ವಿನ್ ಸೂಫಿಗಳದ್ದೆಂದೂ ವಿಂಗಡಿಸಿದ್ದಾರೆ. ಸೂಫಿಗಳು ಅಸಾಮಾನ್ಯರು. ಅಷ್ಟೇ ಅಲ್ಲ, ಅವರಲ್ಲಿ ಅಸಾಮಾನ್ಯರಲ್ಲಿ ಅಸಾಮಾನ್ಯರು ಇದ್ದಾರೆ ಎಂದು ನಂಬಿಸಲಾಗಿದೆ. ಶರೀಅತ್ ಮತ್ತು ಝಾಹಿರ್ ನಿಯಮಗಳು ಕುರ್‌ಆನ್ - ಹದೀಸ್‌ಗಳ ಬಾಹ್ಯ ಅರ್ಥಗಳು. ಹಕೀಕತ್ ಮತ್ತು ಬಾತ್ವಿನ್ ಅಂದರೆ ಅವುಗಳ ಅಂತಃಸ್ಸತ್ವ ಎಂದು ಹೇಳುತ್ತಾರೆ. ಕುರ್‌ಆನ್ - ಹದೀಸ್ ಕಲಿತವರು ಶರೀಅತಿನ ವಿದ್ವಾಂಸರಾಗುತ್ತಾರೆ. ಆದರೆ ಸೂಫಿಗಳಿಗೆ ಅದನ್ನು ಕಲಿಯಬೇಕಾದ ಅಗತ್ಯವಿಲ್ಲ. ಅವುಗಳ ತಿರುಳು( ಸತ್ವ) ಅವರಿಗೆ ಗೊತ್ತಿರುತ್ತದೆಯಂತೆ. ಮಲಕ್‌ಗಳು, ಪ್ರವಾದಿಗಳು, ಔಲಿಯಾಗಳು, ಸಮಾಧಿಗಳೊಂದಿಗೆ ನಡೆಸುವ ಸಂಭಾಷಣೆ ಮುಂತಾದ ಮಾಧ್ಯಮಗಳ ಮೂಲಕ ಸೂಫಿಗಳಿಗೆ ಅಂತಃಸ್ಸತ್ವ ಜ್ಞಾನ ದೊರೆಯುವುದಂತೆ.

Read moreDetails

ಸಂಘಟನೆಯನ್ನು ಒಡೆಯುವವರು ಕಪಟ ವಿಶ್ವಾಸಿಗಳು! – Those who break the organization are hypocritical believers!

ಅವತೀರ್ಣದ ಹಿನ್ನೆಲೆ ಯಾವುದಾಗಿದ್ದರೂ ಸಂಘಟಿತ ಜೀವಿತದ ಮಹತ್ವವನ್ನು ನಾವಿದರಲ್ಲಿ ಕಾಣುತ್ತೇವೆ. ಒಂದು ಸಮೂಹ ಮತ್ತದರ ನೇತಾರರ ನಡುವಿರವ ಸಂಬಂಧ ಮತ್ತು ಆ ನೇತಾರರನ್ನು ಅನುಸರಿಸಿ ಅನುಯಾಯಿಗಳು ಸಂಘಟಿತ ಕಾರ್ಯಗಳಲ್ಲಿ ಶಿಸ್ತಿನಿಂದ ಸಹಕರಿಸುವುದರ ಪ್ರಾಧಾನ್ಯತೆಯನ್ನು ಅಲ್ಲಾಹ್ ಇದರಲ್ಲಿ ಕಲಿಸುತ್ತಾನೆ.

Read moreDetails
Page 9 of 14 1 8 9 10 14

Welcome Back!

Login to your account below

Retrieve your password

Please enter your username or email address to reset your password.

You cannot copy content of this page